ಕರ್ನಾಟಕ ವಾರ್ತೆ

Department of Information and Public Relations

ಧಾರವಾಡ ಧರೆಯಲ್ಲಿ ಮಿನುಗಿದ ‘ಭಾರತ ಭಾಗ್ಯ ವಿಧಾತ’

ಕ್ಷಣ ಕ್ಷಣಕ್ಕೂ ಕೆರಳುತ್ತಿದ್ದ ಕುತೂಹಲ. ಪ್ರೇಕ್ಷಕರನ್ನು ಹಿಡಿದಿಟ್ಟ ಧ್ವನಿ ಬೆಳಕಿನ ಮಾಯಾಜಾಲ. ಅಂಬೇಡ್ಕರ್ ಎಂದರೆ ಬರಿ ಸಂವಿಧಾನಿ ಶಿಲ್ಪಿ ಅಲ್ಲ ಅವರು ಈ ಮಣ್ಣಿನ ನಿಜ ಅವಧೂತ ಭಾರತ ಭಾಗ್ಯ ವಿಧಾತ ಎಂದು ಅರಿತುಕೊಂಡ ಸುವರ್ಣ ಘಳಿಗೆ. ಅಂಬೇಡ್ಕರ್ ಜೀವನದ ಯಶೋಗಾಥೆಯನ್ನು ಸಾರುವ ‘ಭಾರತ ಭಾಗ್ಯ ವಿಧಾತ” ದಾರವಾಡದಲ್ಲಿ ಅನಾವರಣಗೊಂಡಿದ್ದು ಹೀಗೆ.

%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-bvv-12

%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-bvv-15

%e0%b2%a7%e0%b2%be%e0%b2%b0%e0%b2%b5%e0%b2%be%e0%b2%a111

%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-bvv-14

%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-bvv-13

%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-bvv-15


ನಿಮ್ಮ ಟಿಪ್ಪಣಿ ಬರೆಯಿರಿ