ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜನ್ಮ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸುತ್ತಿದೆ. ಆಧುನಿಕ ಬೆಂಗಳೂರು ನಿರ್ಮಾಣಕ್ಕೆ ವೈಜ್ಞಾನಿಕವಾಗಿ ಬುನಾದಿ ಹಾಕಿದ ಕೆಂಪೇಗೌಡರನ್ನು ಈ ನಾಡು ಬಹುಕಾಲ ನೆನಪಿಟ್ಟು ಕೊಳ್ಳಬೇಕು.
ಕೆಂಪೇಗೌಡ ಜಯಂತಿ ಅಂಗವಾಗಿ ಶುಭಾಶಯ ತಿಳಿಸುವ ವಿಡಿಯೋ ದೃಶ್ಯಾವಳಿ ಇಲ್ಲಿದೆ.
Advertisements